Sunday, June 3, 2007

ಎನ್ ಕುಮಾರ ಕಂಠೀರವ?


ಪಾಪ ....150 ಕೋಟಿ ವಿಷ್ಯ ಶ್ರೀ ಶ್ರೀ ವೆಂಕಟರಮಣನ ಪಾದಕ್ಕೆ ಸೇರ್ಕೋಂಡು ಬಿಡ್ತು....ನೋಡಿ ಕುಮಾರ್ ಸ್ವಾಮಿಗಳನ್ನ ಈಗ ಹಿಡಿಯೋರು ಯಾರು ಇಲ್ಲ..ಗ್ರಾಮವಾಸ್ತವ್ಯ ಮಾಡ್ತ ಮಾಡ್ತ ಹೀರೊ ಆಗಿ ಮೆರೆದಾಡ್ತ ಇದ್ರೆ..ನೂರ ಐವತ್ತು ಕೋಟಿ ವಿಷ್ಯ ಕೆಮ್ಮಣ್ಣುಗುಂಡಿ ಕೆಂಪು ಮಣ್ಣಿನಲ್ಲಿ ಲೀನ ಆಗುತ್ತ ಇದೆ...ಈ ದೇಶದಲ್ಲಿ ಎಲ್ಲವೂ ಸಾದ್ಯ ಬಿಡಿ..ಬಯಂಕರ ಅತ್ಯಾಚಾರ ಮಾಡಿ ತಪ್ಪಿಸಿಕೊಳ್ಳುವ ಈ ಬಯಂಕರ ದೇಶದಲ್ಲಿ ಇನ್ನು ಯಾವನೊ ಒಬ್ಬ ತಲೆಮಾಸಿದ ರಾಜಕಾರಣಿಯ 150 ಕೋಟಿ ಅತ್ಯಾಚಾರ ಯಾವ ಮೂಲೆಗೆ ಸಮ ಅಲ್ಲವ?...೧೫೦ ಕೋಟಿ ಆಪಾಧನೆ ಮಾಡಿದ ಈ ರೆಡ್ಡಿ ಎನ್ ಮಹಾ ಸಾಚನ? ಅದು ಇಲ್ಲ ಅವನು ತಲೆ ಹಿಡುಕ ಬಡ್ಡಿಮಗನೆ ಅಲ್ಲವ?...ಅವನದ್ದು ನೂರಾರು ತಾಪತ್ರಯಗಳೂ...ಸೀಡಿ ಬಿಡ್ತೀನಿ ಬಿಡ್ತೀನಿ ಅಂತ ರೈಲ್ ಬಿಟ್ಟಿದ್ದೇ ಆಯ್ತು..ಬರೀ ಕೆರೆಹಾವು ಬಿಟ್ಟನೇ ಹೊರತು ನಾಗರಹಾವು ಬಿಡ್ಲೇ ಇಲ್ಲ ಬಿಡಿ....

ಮಾನ ಮರ್ಯಾದೆ ಇದೆ ಏನ್ರಿ ಈ ಹಲ್ಕಾಗಳಿಗೆ...ನೋಡಿ ಕುಮಾರ್ ಸ್ವಾಮಿ ಅಧಿಕಾರ ಬಿಟ್ಟು ಹೋಗೋ ದಿನ ಹತ್ರ ಬಂದ ಹಾಗೆ ಅವರಪ್ಪ ಈ ದೇಶಕ್ಕೆ ಅಂಟಿದ ಶನಿ ಈ ದೇವೇಗೌಡ ಎಂತೆಂತಾ ನಾಟಕಾ ಆಡೋಕೆ ಶುರುಮಾಡುತ್ತ ಇದ್ದಾನೆ ಅಂತ..ಎನ್ ಈ ರಾಜ್ಯವನ್ನ ಇವರ ವಂಶಸ್ತರೇ ಕೊಳ್ಳೆಹೊಡೀಬೇಕ?...ನೋಡಿ ಕುಮಾರ ಸ್ವಾಮಿಗಳೇ ಅದು ಇದು ಮಾಡ್ತ ಒಳ್ಳೆ ಮುಖ್ಯಮಂತ್ರಿ????? ಅಂತ ಹೆಸರು ಬೇರೆ ತಗೊಂಡಿದ್ದೀರ....ಈಗ ಆಗಲೇ ಜಬರ್ದಸ್ತು ಊಟ ಮಾಡೊಕೆ ರೆಡೀ ಆಗಿರುವ ಗೋಸುಂಬೆ ಮುಖದ ಎಡೆಯೂರಪ್ಪನಿಗೆ ಅಧಿಕಾರ ಬಿಟ್ಟು ಕೊಡ್ಲಿಲ್ಲ ಅಂದ್ರೆ ಪಾಪ ಆ ಚಪಲಚನ್ನಿಗರಾಯ ಎಡೆಯೂರಪ್ಪ ಯಾವುದಾದ್ರು ಮಾಟ ಮಾಡುಸ್ಬುಟ್ಟಾನು..ಹುಸಾರಾಗಿರಪ್ಪ....

ಎಲ್ಲ ಕಳ್ರೆ ಬಿಡ್ರಿ ನೀವು ನಿಮ್ಮ್ ಹಣೆಬರಹಗಳೆಲ್ಲ ನಮ್ ಜನಕ್ಕೆ ಗೊತ್ತು...ಮಾನ ಮರ್ಯಾದೆ ಇಲ್ಲದ ಗೋಸುಂಬೆಗಳೂ ನೀವು...

2 comments:

Unknown said...

hey sakkataagide.. naanu nin jote serkolla? plz...

Unknown said...

nice writing