Monday, June 4, 2007

ಮಾನಗೆಟ್ಟ ಶಾಸಕ VS 3 ನ ಬಿಟ್ಟ ನರ್ಸ್ ಜಯಲಕ್ಷ್ಮಿ


ಇಬ್ರೂ ಮಾನಮರ್ಯಾದೆ ಇಲ್ಲದ ನಿರ್ಲಜ್ಜರೆ...ಇದರಲ್ಲಿ ಯಾರು ಹೆಚ್ಚು ಯಾರು ಕಮ್ಮಿ ಅಂತ ಮಾತಾಡೋದೆ ತಪ್ಪಂದ್ರೆ ತಪ್ಪು..ಇವಳು ಒಂದು ಹೆಣ್ಣು ಅನ್ನೋದು ನೆನಪಿಲ್ಲದವಳ ಹಾಗೆ ಮಾದ್ಯಮದವರ ಮುಂದೆ ನಾಯಿ ಕಿರುಚಿದ ಹಾಗೆ ಬೊಬ್ಬಿಡುವ ಈ ಮೇಕಪ್ ರಾಣೀ.....ಇವನು ತಾನೊಬ್ಬ ತಲ್ಲೂಕು ಪ್ರತಿನಿಧಿಸುವ ರಾಜಕಾರಣಿ ಅನ್ನೋದನ್ನ ಮರೆತು ಪರಮ ನಿರ್ಲಜ್ಜನಹ್ಾಗೆ ಅಸಹ್ಯಕರ ಪೋಟೋಗಳನ್ನ ಮದ್ಯಮದವರ ಮುಂದೆ ಪ್ರದರ್ಶಿಸುತ್ತ ಹಲ್ಕಿರಿಯುತ್ತಿದ್ದ...ತಾನೇನು ಕಮ್ಮಿ ಅನ್ನುವ ಹಾಗೆ ಈ ಮಾನಗೆಟ್ಟ ಜಯಲಕ್ಷ್ಮಿ ಇನ್ನು ಅಸಹ್ಯಕರವದ ಬಂಗಿಗಳ ಚಿತ್ರಗಳನ್ನ ಮಾದ್ಯಮದವರ ಮುಂದೆ ಪ್ರದರ್ಶನಕಿಟ್ಟಳಲ್ಲಾ....ಇವರದೇನು ಮನುಷ್ಯಜನ್ಮವಾ?


4 ಗೋಡೆಗಳ ಮದ್ಯೆ ಅನೈತಿಕವಾಗಿ ನಡೆದ ಸಂಗತಿಯನ್ನ ಹೀಗೆ ಸಾವ್ರಜನಿಕವಗಿ ಪ್ರದರ್ಶನಕ್ಕಿಡುವುದು ಯಾವ ಮನವೀಯತೆಯ ಲಕ್ಷಣ? ಯಾವ ಸಂಸ್ಕ್ರುತಿಯನ್ನ ಜಗತ್ತಿತ್ತಿಗೆ ಸಾರಲು ಹೊರಟಿದ್ದಾರೆ? ಯಾವ ಪುರುಶಾರ್ತಕ್ಕೆ? ಯಾರ ಮನೆ ,ಯಾವ ದೇಶವನ್ನ ಉದ್ದಾರಮಾಡಬೇಕಾಗಿದೆ ಇವರು?...ಮಾಡಿದ್ದೆ ಹಲ್ಕಟ್ ಕೆಲ್ಸ ಅದ್ರಲ್ಲಿ ನಂದು ಸ್ವಲ್ಪ ನಿಂದೇ ಜಾಸ್ತಿ ಅಂತ ಸಾರ್ವಜನಿಕವಾಗಿ ಬೊಬ್ಬೆಹೊಡೆಯುತ್ತಿದ್ದಾರಲ್ಲ ಇವರನ್ನ ಯಾವ ಚಪ್ಪಲಿನಲ್ಲಿ ಹೊಡಿಬೇಕು?...


ಮಾದ್ಯಮದವರು ಬಿಡಿ...ಒಳ್ಳೆ ರಸಗುಲ್ಲ ಸಿಕ್ಕಿದ ಹಾಗೆ ಇವರೇನು ನ್ಯಾಷನಲ್ ಪಿಗರ್ಸ್ ಅನ್ನೊ ಮಟ್ಟಕ್ಕೆ ಈ ವಿವಾದವನ್ನ ತಗೊಂಡು ಹೋಗಿಬಿಟ್ರು....ಇದರಲ್ಲಿ ಮಾದ್ಯಮದವರ ತಪ್ಪೆಷ್ಟಿದೆ ಅಂತ ಎಲ್ಲಾರಿಗೂ ಗೊತ್ತು....ಯಾರೋ ತೀಟೆ ತೀರಿಸಿಕೊಳ್ಳಲು ಮಾಡಿಕೊಂಡ ಹಲ್ಕಾ ಕೆಲಸಕ್ಕೆ ಇಷ್ಟೋಂದು ಪ್ರಚಾರ ಕೊಟ್ರ್‍ಅಲ್ಲ ಇವರ ಬುದ್ದಿಗೇನಾಗಿತ್ತು? ರೈತ ತಿನ್ನೊಕೆ ಅನ್ನ ಇಲ್ಲದೆ ಸಾಯ್ತ ಇದ್ದಾನೆ ಮಳೆ ಇಲ್ಲ ಕಿತ್ತು ತಿನ್ನುತ್ತಿರ ಬಡತನದ ಬೇಗೆ..ಈ ಜಾಲಪ್ಪನಂತ ನಮಕ್ ಹರಾಮ್ ನನ್ ಮಕ್ಕಳ ಹಕೀಕತ್ ನಿಂದಾಗಿ ವಿಧ್ಯಾರ್ತಿಗಳ ಜೀವನ ಡೋಲಾಯಮಾನವಾಗಿದೆ ...ಬ್ರಷ್ಟ ರಾಜಕೀಯ ವ್ಯವಸ್ತೆ ಕುಲಗೆಟ್ಟುಹೋಗಿದೆ...ಇದೆಲ್ಲಕ್ಆಣುತ್ತಿಲ್ಲವ ಮಾದ್ಯಮದ ಮಹಾಷಯರಿಗೆ? ಯಾರದೋ ಮನೆನಲ್ಲಿ ನಡೆದ ಇಂತ ಹಾದರಕ್ಕೆ ಇಷ್ಟೋಂದು ಪ್ರಾಮುಖ್ಯತೆ ಯಾಕೆ?


ಇನ್ ಮುಂದೆ ಈ ರೇಣುಕಾಚಾರ್ಯ ಯಾವ ಮುಖ ಇಟ್ಟುಂಕೊಂಡು ತನ್ನ ಕ್ಷೆತ್ರದ ಜನಕ್ಕೆ ಮುಖತೋರಿಸುತ್ತಾನೆ? ಜನಕ್ಕಿರ್ಲಿರೀ ತನ್ನ ಹೆಂಡತಿಮಕ್ಕಳ ಮುಖಾ ಆದ್ರು ನೋಡುತ್ತಾನ? ಬಿಡೀ ಎ ಬಂಡರಿಗೆಲ್ಲ ಇದೆಲ್ಲ ಮಾಮೂಲೆ...ಮತ್ತೆ ಚುನಾವಣೆಗೆ ನಿಂತು ಗೆದ್ದು ಬಂದ್ರೆ ಆಶ್ಚರ್ಯವಿಲ್ಲ ಯಾಕಂದ್ರೆ ಇದು ಇಂಡಿಯ..............


7 comments:

Anonymous said...

೩ ಬಿಟ್ಟವರು ಊರಿಗೆ ದೊಡ್ದವರು ... ಪ್ರತಿ ಊರಿನಲ್ಲೂ ನರ್ಸರಿ ತೆಗೆಯಿರಿ ಅಂದರೆ, ಪುಣ್ಯಾತ್ಮ ನರ್ಸನ ಕೈನಲ್ಲಿ ರೀ ಅನಿಸುವ ಹಾಗೆ ಮಾಡಿದನಲ್ಲ.
ಅದೂ ಎಲ್ಲೋ ಶಿಲ್ಪಾ ಶೆಟ್ಟಿಗೆ ಆ ಗೆರ್ ಮುತ್ತಿಟ್ಟ ಎಂಬವುದಕ್ಕೆ ಬೊಬ್ಬೆ ಹೊಡೆದ ನಮ್ಮ ಸನಾತನಿಗಳು, ಈ ಮುತ್ತು ಅವರಿಗೆ ಮತ್ತು ತಂದು ತೆಪ್ಪಗೆ ಕೂತಿದ್ದಾರಲ್ಲ. ಸುಮ್ಮನೇ ಇವಳನ್ನು ಚೂ ಬಿಟ್ಟು ಮಜ ತೆಗೆದುಕೊಳ್ಳುತ್ತ ಇರುವುದು ಕಾಂಗ್ರೆಸ್..

Unknown said...

chennagide, Adare gandasaru bareda article tharaane yide yeke ?

benkibirugali said...

ನಿಜಾ ಅವರಿವರ ಕಲು ಎಳೆಯುವುದರಲ್ಲೆ ಮತ್ತೆ ಈ ದೇಶವನ್ನ ಧರ್ಮದ ಆಧಾರದಲ್ಲಿ ಒಡೆದಿದ್ದೆ ಈ ಕಾಂಗ್ರೆಸ್ ನ ೫೫ ವರ್ಶಗಳ ಆಡಳಿತದ ಹೆಗ್ಗಳಿಗೆ.............

ಬಿಡಿ ೩ ಬಿಟ್ಟವರ ಬಗ್ಗೆ ಇನ್ನೊಂದಿಷ್ಟು ಬರಿಯೋಣ...ನಿಮ್ಮ ಸಲಹೆ ಸಹಾಕರಗಲನ್ನ ಕೋರುತ್ತ


ಬೆಳದಿಂಗಳ ಬಾಲೆ

benkibirugali said...

@jiteNdra

nimma ajnaanakke nanna saMtaapavide....barediddu chennagidre chennagide aMta heli...yaake gandasaru maatra heege baribeka?

*ಚುಕ್ಕಿ* said...

Lajjegettavara bagge tumba chennagi vivechane madidiri....

Vinu said...

Baree blognalli bareyodrinda yenu prayojana aagodilla.. Road Road nalli Chappalili hodkondu bidiru motornalli meravanige maadbeku intha halka suvar nan maklige.. Nanna saath iruthade..

benkibirugali said...

@ chikku thanks...


Vinu aa kaala doora illa ansutte bidi ..jana yesht dina antha sumne irthaare heli?

anyway thanks